ಕೆಎಲ್‌ಇ ಆಸ್ಪತ್ರೆಯಲ್ಲಿ 12 ಯಕೃತ್ತು ಕಸಿ ; ಅಂಗಾಂಗ ದಾನಕ್ಕೆ ಡಾ.ಕೋರೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಒಂದು ವರ್ಷದ ಹಿಂದೆ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಯಕೃತ್ತು (ಲೀವರ) ಕಸಿ ಶಸ್ತ್ರಚಿಕಿತ್ಸೆಯನ್ನು ಪ್ರಾರಂಭಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು 12 ಯಶಸ್ವಿ ಯಕೃತ್ತು ಕಸಿಗಳನ್ನು ನೆರವೇರಿಸಲಾಗಿದೆ. ಲೀವರ್ ಕಸಿ ಮಾಡಿಸಿಕೊಂಡ ಅರ್ಧದಷ್ಟು ಜನರು ಬೆಳಗಾವಿ ಜಿಲ್ಲೆಯವರು, ಉಳಿದ ಅರ್ಧದಷ್ಟು ರೋಗಿಗಳು ದೂರದ ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿ, ಹಾವೇರಿ ಮತ್ತು ಹಾಸನದಂತಹ ನಗರಗಳಿಂದ ಬಂದು ಲೀವರ ಕಸಿ ಮಾಡಿಸಿಕೊಂಡಿದ್ದಾರೆ. ಅಂಗಾಂಗ ದಾನಗಳ ಕುರಿತು … Continue reading ಕೆಎಲ್‌ಇ ಆಸ್ಪತ್ರೆಯಲ್ಲಿ 12 ಯಕೃತ್ತು ಕಸಿ ; ಅಂಗಾಂಗ ದಾನಕ್ಕೆ ಡಾ.ಕೋರೆ ಮನವಿ