*2 ಕೋಟಿ ರೂ. ವೆಚ್ಚದಲ್ಲಿ 15 ಎಕರೆಯಲ್ಲಿ ಸ್ಮೃತಿ ವನ ನಿರ್ಮಾಣ: ಈಶ್ವರ ಖಂಡ್ರೆ*

ಪ್ರಗತಿವಾಹಿನಿ ಸುದ್ದಿ, ಸಿದ್ದಗಂಗೆ: ಜ.21: ಜಾತಿರಹಿತ, ವರ್ಗರಹಿತ, ಶ್ರೇಣಿರಹಿತ, ಅಸ್ಪೃಶ್ಯತೆ ಭೇದ ರಹಿತ ಸಮಾಜ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ ಕನಸಾಗಿತ್ತು. ಅದನ್ನು ಸಾಕಾರಗೊಳಿಸುವ ಕಾರ್ಯ ನಾವೆಲ್ಲರೂ ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಸಿದ್ದಗಂಗೆಯಲ್ಲಿಂದು ನಡೆದ ಡಾ. ಶಿವಕುಮಾರಸ್ವಾಮೀಜಿ ಅವರ 5ನೇ ಪುಣ್ಯ ಸ್ಮರಣೆಯ ಅಂಗವಾಗಿ ಸ್ಮೃತಿವನದ ಉದ್ಘಾಟನೆ ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಜಾತಿ, ಧರ್ಮ, ಜನಾಂಗದ ವಿದ್ಯಾರ್ಥಿಗಳಿಗೂ ಆಶ್ರಯ, ಅಕ್ಷರ ಮತ್ತು … Continue reading *2 ಕೋಟಿ ರೂ. ವೆಚ್ಚದಲ್ಲಿ 15 ಎಕರೆಯಲ್ಲಿ ಸ್ಮೃತಿ ವನ ನಿರ್ಮಾಣ: ಈಶ್ವರ ಖಂಡ್ರೆ*