*23.19 ಲಕ್ಷ ಜನರು ಅನರ್ಹರು: ಪಿಂಚಣಿ ಪಟ್ಟಿಯಿಂದ ತೆಗೆದುಹಾಕಲು ಮುಂದಾದ ಸರ್ಕಾರ*

ಪ್ರಗತಿವಾಹಿನಿ ಸುದ್ದಿ: ಅರ್ಹರಲ್ಲದವರು, ಕಡಿಮೆ ವಯಸ್ಸಿನವರು, ಶ್ರೀಮಂತರು, ತೆರಿಗೆ ಪಾವತಿದಾರರು, ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಪಿಂಚಣಿ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುವ ಈ ಹಿನ್ನೆಲೆ, ಪಿಂಚಣಿ ಪಡೆಯುತ್ತಿದ್ದ 23.19 ಲಕ್ಷ ಜನರನ್ನು ಅನರ್ಹರು ಎಂದು ಗುರುತಿಸಿದೆ.  ಪಿಂಚಣಿ ಪಡೆಯುತ್ತಿದ್ದ 23.19 ಲಕ್ಷ ಜನರನ್ನು ಅನರ್ಹರು ಎಂದು ಗುರುತಿಸಿದೆ. ಈ ಕುರಿತು ತಕ್ಷಣ ಕ್ರಮ ಕೈಗೊಂಡಿದ್ದು, ಅವರನ್ನು ಪಿಂಚಣಿ ಪಟ್ಟಿಗಳಿಂದ ತೆಗೆದುಹಾಕಲು ಮುಂದಾಗಿದೆ. ಸಾಂತ್ವನಕಾರಿ ಯೋಜನೆಗಳಾದ ಸಂಧ್ಯಾ ಸುರಕ್ಷಾ ಯೋಜನೆ ಮತ್ತು ವೃದ್ಧಾಪ್ಯ ವೇತನ ಯೋಜನೆಗಳ … Continue reading *23.19 ಲಕ್ಷ ಜನರು ಅನರ್ಹರು: ಪಿಂಚಣಿ ಪಟ್ಟಿಯಿಂದ ತೆಗೆದುಹಾಕಲು ಮುಂದಾದ ಸರ್ಕಾರ*