*ನರಗುಂದ ಬಂಡಾಯ, ರಾಮದುರ್ಗ ದುರಂತಕ್ಕೆ 44 ವರ್ಷ*

ಅಶೋಕ ಚಂದರಗಿ, ಬೆಳಗಾವಿ:  1980 ರ ಜಲೈ 21 ರಂದು ಅಂದಿನ ಧಾರವಾಡ ಜಿಲ್ಲೆಯ ನರಗುಂದ, ನವಲಗುಂದ ಮತ್ತು ಜುಲೈ 22 ರಂದು ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ರೈತರ ಬಂಡಾಯಕ್ಕೆ ಈಗ 40 ವರ್ಷ ಪೂರ್ಣವಾಗಿದೆ.  ದಿ. ಗುಂಡೂರಾವ ಸರಕಾರ ರೈತರಹೊಲಗಳ ಮೇಲೆ ಹಾಕಿದ್ದ ಬೆಟರ್ ಮೆಂಟ್ ತೆರಿಗೆಯ ವಿರುದ್ಧ ಬಂಡಾಯವೆದ್ದ ರೈತರ ಚಳವಳಿಯನ್ನು ಹತ್ತಿಕ್ಕಲು ಗೋಳಿಬಾರ್ ನಡೆದಾಗ ರೈತರು ಮತ್ತು ಪೋಲೀಸರ ಸಾವು ನೋವುಗಳು ಸಂಭವಿಸಿದ್ದು ಇತಿಹಾಸದ ಕರಾಳ ಪುಟಗಳಲ್ಲಿ ಸೇರಿ ಹೋಗಿದೆ. ಜುಲೈ … Continue reading *ನರಗುಂದ ಬಂಡಾಯ, ರಾಮದುರ್ಗ ದುರಂತಕ್ಕೆ 44 ವರ್ಷ*