*ನಮ್ಮ ಅತ್ತೆ ಬೇಗ ಸಾಯಲಿ ಸ್ವಾಮೀ… ಎಂದು ಹರಕೆ ಹೊತ್ತು ಹುಂಡಿಗೆ ಕಾಣಿಕೆ; ವಿಚಿತ್ರ ಬೇಡಿಕೆ ಹೊತ್ತಿದ್ದಾದರೂ ಯಾರು?*

ಪ್ರಗತಿವಾಹಿನಿ ಸುದ್ದಿ: ತನ್ನ ಅತ್ತೆ ಬೇಗನೇ ಸಾಯಲಿ ಎಂದು ದೇವರಲ್ಲಿ ಹರಕೆ ಹೊತ್ತು ಹುಂಡಿಗೆ ಕಾಣಿಕೆ ಹಾಕಿರುವ ವಿಚಿತ್ರ ಘಟನೆ ಕಲ್ಬುರ್ಗಿ ಜಿಲ್ಲೆಯ ಗಣಗಾಪುರ ಕ್ಷೇತ್ರದಲ್ಲಿ ನಡೆದಿದೆ. ಈ ರೀತಿ ಹರಕೆ ಹೋರುವವರೂ ಇರುತ್ತಾರೆಯೇ? ಎಂದನಿಸದಿರದು ಆದರೆ ಇಂತದ್ದೊಂದು ಘಟನೆಗೆ ಸಾಕ್ಷಿಯಾಗಿದೆ 50 ರೂಪಾಯಿ ನೋಟಿನ ಮೇಲಿನ ಈ ಬರಹ. ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದ ವೇಳೆ ಈ ನೋಟು ಪತ್ತೆಯಾಗಿದೆ. ಇತ್ತೀಚೆಗೆ ಗಾಣಗಾಪುರ ಶ್ರೀ ಕ್ಷೇತ್ರ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ … Continue reading *ನಮ್ಮ ಅತ್ತೆ ಬೇಗ ಸಾಯಲಿ ಸ್ವಾಮೀ… ಎಂದು ಹರಕೆ ಹೊತ್ತು ಹುಂಡಿಗೆ ಕಾಣಿಕೆ; ವಿಚಿತ್ರ ಬೇಡಿಕೆ ಹೊತ್ತಿದ್ದಾದರೂ ಯಾರು?*