6 ಲಕ್ಷ ರೂ. ಪರಿಹಾರ : ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದ ಶಾಹುನಗರದ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿಸಿದ್ದಾರೆ. ಕುಟುಂಬದ ಸದಸ್ಯರಿಗೆ ಮಂಗಳವಾರ ಸಚಿವರು ಚೆಕ್ ನೀಡಿದರು. ಬೆಳಗಾವಿಯ ಶಾಹುನಗರದಲ್ಲಿ ಕಳೆದ ವರ್ಷ ಮನೆಯಲ್ಲಿ‌ ನೀರು ಕಾಯಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದರು.   ಈರಪ್ಪ ಗ ರಾಠೋಡ್, ಶಾಂತವ್ವ ಈ ರಾಠೋಡ್ ಹಾಗೂ ಅನ್ನಪೂರ್ಣ ಅ ರಾಠೋಡ್ ಸ್ಥಳದಲ್ಲಿಯೇ … Continue reading 6 ಲಕ್ಷ ರೂ. ಪರಿಹಾರ : ಚೆಕ್ ಹಸ್ತಾಂತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್