*ಗ್ರಾಹಕರಿಗೆ 74. 86 ಕೋಟಿ ವಂಚಿಸಿದ ಬ್ಯಾಂಕ್*

ಪ್ರಗತಿವಾಹಿನಿ ಸುದ್ದಿ: : ಸಂಬಂಧಿಕರು, ಸ್ನೇಹಿತರ ಜತೆಗೂಡಿ ತಾವು ಕೆಲಸ ಮಾಡುತ್ತಿದ್ದ ಬ್ಯಾಂಕ್ ಹೈಜಾಕ್‌ ಮಾಡಿದ ಸಿಬ್ಬಂದಿಗಳು ಒಂದಲ್ಲ, ಎರಡಲ್ಲ ಬರೊಬ್ಬರಿ 74. 86 ಕೋಟಿ ಸಾಲ ಪಡೆದು ಮರಳಿಸದೇ ವಂಚನೆ ಮಾಡಿ, ನಾಪತ್ತೆಯಾಗಿದ್ದಾರೆ.  ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಮ್ಯಾನೇಜರ್ ಸೇರಿದಂತೆ 14 ಜನ ಸಿಬ್ಬಂದಿಗಳು ಉಂಡ ಮನೆಗೆ ‌ದ್ರೋಹ ಬಗೆದಿದ್ದಾರೆ. ತಾವು ಕೇಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಕೋಟಿ‌ ಕೋಟಿ ಹಣ ಲೂಟಿ ಹೊಡೆದು ಆರೋಪಿಗಳು ಎಸ್ಕೇಪ್ … Continue reading *ಗ್ರಾಹಕರಿಗೆ 74. 86 ಕೋಟಿ ವಂಚಿಸಿದ ಬ್ಯಾಂಕ್*