ಸಹೋದರನನ್ನು ಚಿರತೆ ದಾಳಿಯಿಂದ ರಕ್ಷಿಸಿದ 12 ವರ್ಷದ ಬಾಲಕ

ಪ್ರಗತಿವಾಹಿನಿ ಸುದ್ದಿ: 12 ವರ್ಷದ ಬಾಲಕನೊಬ್ಬ ತನ್ನ ಕಿರಿಯ ಸಹೋದರನನ್ನು ಚಿರತೆ ದಾಳಿಯಿಂದ ರಕ್ಷಿಸಿದ ಅದ್ಭುತ ಶೌರ್ಯ ಪ್ರದರ್ಶನ ತೋರಿದ ಘಟನೆ ಉತ್ತರಾಖಂಡದ ರಾಮನಗರದಲ್ಲಿ ನಡೆದಿದೆ. ಚೋರ್ಪಾನಿಯ ಸತಿ ಕಾಲೋನಿಯ ಉದ್ಯಾನವನದ ಬಳಿ ಈ ಘಟನೆ ಸಂಭವಿಸಿದೆ. ಧೈರ್ಯಶಾಲಿ ಬಾಲಕನನ್ನು ದೇವ್ ಕುಮಾರ್ ಎಂದು ಗುರುತಿಸಲಾಗಿದೆ. ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶದ ಬಿಜರಾಣಿ ವ್ಯಾಪ್ತಿಯ ಚೋರ್ಪಾನಿ ಗ್ರಾಮದ ಉದ್ಯಾನದಲ್ಲಿ ಪ್ರದೀಪ್ ಕುಮಾರ್ ಕುಟುಂಬ ವಾಸಿಸುತ್ತಿದೆ. ಗುರುವಾರ ರಾತ್ರಿ ಪ್ರದೀಪ್‌ ಅವರ ಮಕ್ಕಳು ಮನೆಯಲ್ಲಿದ್ದರು. ನಾಯಿಯನ್ನು ಪ್ರದೀಪ್ ಮನೆಯ … Continue reading ಸಹೋದರನನ್ನು ಚಿರತೆ ದಾಳಿಯಿಂದ ರಕ್ಷಿಸಿದ 12 ವರ್ಷದ ಬಾಲಕ