ಸರಕಾರಕ್ಕೆ ವರುಷ; ಗೃಹಲಕ್ಷ್ಮೀಯರಿಗೆ ಹರುಷ ;ಮಹಿಳೆಯ ಬಾಳಿಗೆ ಬೆಳಕಾದ ಸರಕಾರದ ಯೋಜನೆ

* *ಬಡ ಮಹಿಳೆಯ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾದ ಗೃಹಲಕ್ಷ್ಮಿ  ಹಣ* *ರಾಮದುರ್ಗದ  ಸುರೇಬಾನ – ಮನಿಹಾಳ ಗ್ರಾಮದ ಮಹಿಳೆ* * *ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಅರ್ಪಿಸಿದ ಕುಟುಂಬಸ್ಥರು* **ರಾಮದುರ್ಗ (ಬೆಳಗಾವಿ):* ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ 10 ತಿಂಗಳಿಂದ ರಾಜ್ಯದ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗುತ್ತಿದೆ. ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ … Continue reading ಸರಕಾರಕ್ಕೆ ವರುಷ; ಗೃಹಲಕ್ಷ್ಮೀಯರಿಗೆ ಹರುಷ ;ಮಹಿಳೆಯ ಬಾಳಿಗೆ ಬೆಳಕಾದ ಸರಕಾರದ ಯೋಜನೆ