ಸಾಲ ತಿರಿಸಲು ಮಗುವನ್ನು ಮಾರಿದ ಪಾಪಿ ತಂದೆ

ಪ್ರಗತಿವಾಹಿನಿ ಸುದ್ದಿ: ಸಾಲ ತೀರಿಸಲು ತನ್ನ 3 ತಿಂಗಳ ಗಂಡು ಮಗುವನ್ನು ತಂದೆಯೇ ಮಾರಾಟ ಮಾಡಿದ ಘಟನೆ ಕೊಲಾರ ಜಿಲ್ಲೆಯ ಬಂಗಾರಪೇಟೆ ನಗರದ ಹೊರವಲಯದ ಕೆರೆಕೋಡಿ ಗ್ರಾಮದಲ್ಲಿ ನಡೆದಿದೆ.‌ ಸೂಲಿಕುಂಟೆಯ ಪವಿತ್ರಾ ಹಾಗೂ ಶ್ರೀನಿವಾಸಪುರ ತಾಲೂಕಿನ ಮುನಿರಾಜುಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. 2023ರ ಜೂನ್‌ನಲ್ಲಿ ಗಂಡು ಮಗು ಜನಿಸಿದ್ದು, ಸ್ತ್ರೀಶಕ್ತಿ ಸಂಘದ ಸಾಲವನ್ನು ತೀರಿಸಲು ಮಗುವನ್ನು ಮಾರಾಟ ಮಾಡಿರುವುದಾಗಿ ಮುನಿರಾಜು ತಿಳಿಸಿದ್ದು, ನನಗೆ ಮಗುವನ್ನು ಕೊಡಿಸಿ ಎಂದು ತಾಯಿ ಪವಿತ್ರಾ ಕಣ್ಣೀರು ಸುರಿಸುತ್ತಿದ್ದಾರೆ. *ಕಾಂಗ್ರೆಸ್‌ ಸರ್ಕಾರ … Continue reading ಸಾಲ ತಿರಿಸಲು ಮಗುವನ್ನು ಮಾರಿದ ಪಾಪಿ ತಂದೆ