*ರಾಮ ಮಂದಿರದ ಆವರಣದಲ್ಲಿ ಗುಂಡೇಟಿಗೆ ಯೋಧ ಸಾವು *

ಪ್ರಗತಿವಾಹಿನಿ ಸುದ್ದಿ: ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಸ್ಠಾಪನೆ ಆದ ಬಳಿಕ  ಮಾರ್ಚ್‌ನಲ್ಲಿ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಕಮಾಂಡೋ ಶಸ್ತ್ರಾಸ್ತ್ರವನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಆಕಸ್ಮಿಕ ಗುಂಡು ಹೊಡೆದು ಗಾಯಗೊಂಡಿದ್ದರು. ಇದೀಗ ರಾಮಮಂದಿರದ ಆವರಣದಲ್ಲಿ ಆಕಸ್ಮಿಕವಾಗಿ ಹೊಡೆದ ಗುಂಡಿಗೆ ಎಸ್‌ಎಸ್‌ಎಫ್ ಅರೆಸೇನಾ ಪಡೆಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ.Home add -Advt ಮೃತ ಯೋಧ ಶತ್ರುಘ್ನ ವಿಶ್ವಕರ್ಮ ಎಂದು ಗುರುತಿಸಲಾಗಿದೆ. ಅಂಬೇಡ್ಕರ್ ನಗರದ ನಿವಾಸಿಯಾಗಿದ್ದ ಯೋಧ ರಾಮಮಂದಿರದ ಆವರಣದಲ್ಲಿ ಭದ್ರತಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಅಧಿಕಾರಿಗಳ ಪ್ರಕಾರ … Continue reading *ರಾಮ ಮಂದಿರದ ಆವರಣದಲ್ಲಿ ಗುಂಡೇಟಿಗೆ ಯೋಧ ಸಾವು *