*ಭೀಕರ ಅಪಘಾತ: 12 ಜನ ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಸುಮಾರು 50 ಜನ ಪ್ರಯಾಣಿಸುತ್ತಿದ್ದ ಬಸ್ ನಿಯಂತ್ರಣ ಕಳೆದುಕೊಂಡು 50 ಅಡಿ ಕಂದಕಕ್ಕೆ ಬಿದ್ದಿದ್ದೆ. ಇದರ ಪರಿಣಾಮ 12 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.  ನಿ‌ನ್ನೆ ರಾತ್ರಿ 8:30 ರ ಸುಮಾರಿಗೆ ಛತ್ತೀಸ್ತಢದ ದುರ್ಗ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿರುವ ಕೆಂಪು ಮಣ್ಣಿನ ಗಣಿಗೆ ಬಸ್ ಬಿದ್ದಿದೆ ಎಂದು ತಿಳಿದು ಬಂದಿದೆ.‌ 50 ಅಡಿ ಆಳದ ಕಂದಕಕ್ಕೆ ಬಸ್‌ ಉರುಳಿದ್ದರಿಂದ 12 ಜನರು ಸಾವನ್ನಪ್ಪಿದರೆ 38 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.‌ ಕುಮ್ಹಾರಿ ಪ್ರದೇಶದಲ್ಲಿರುವ … Continue reading *ಭೀಕರ ಅಪಘಾತ: 12 ಜನ ಸ್ಥಳದಲ್ಲೇ ಸಾವು*