ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನಗಳ ನಾಟಕೋತ್ಸವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿಯ ಯುನೈಟೆಡ್ ಸಮಾಜ ಕಲ್ಯಾಣ ಸಂಸ್ಥೆ, ವಿನುತಾ ಶ್ರೇಯಾ ಪ್ರಕಾಶನ ಹಾಗು ರಂಗಸೃಷ್ಟಿ ಸಂಯುಕ್ತವಾಗಿ ಆಯೋಜಿಸಿರುವ ನಾಟಕಕಾರ ಡಾ.ಡಿ.ಎಸ್.ಚೌಗಲೆ ಅವರ ಎರಡು ದಿನಗಳ ನಾಟಕೋತ್ಸವ ಸೆಪ್ಟೆಂಬರ್ ೯ ಮತ್ತು ೧೦, ೨೦೨೩ ರಂದು ಸಂಜೆ ೭ ಗಂಟೆಗೆ ರಾಮದೇವ ಹೊಟೆಲ್ ಸಮೀಪವಿರುವ ಕನ್ನಡ ಭವನ ರಂಗಮಂದಿರದಲ್ಲಿ ನಡೆಯಲಿದೆ. ಶನಿವಾರ ದಿ: ೯ ಸೆಪ್ಟೆಂಬರ್ ೨೦೨೩ ರ ಸಂಜೆ ೭ ಕ್ಕೆ ನುಡಿರಂಗ ಮೈಸೂರು ಪ್ರಸ್ತುತ ಪಡಿಸುವ, ನುಡಿ ಸುದರ್ಶನ ಅಭಿನಯದ ಏಕವ್ಯಕ್ತಿ ರಂಗ … Continue reading ಸೆಪ್ಟೆಂಬರ್ 9 ಮತ್ತು 10 ರಂದು ಎರಡು ದಿನಗಳ ನಾಟಕೋತ್ಸವ