*ಒಳ್ಳೆಯ ಆಲೋಚನೆಗಳಿದ್ದರೆ ಮಹಿಳೆ ಸಾಧಿಸಬಹುದು: ಡಾ. ಸೋನಾಲಿ ಸರ್ನೋಬತ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾಲಾಡಿ ಕುಂಕುಮ ಕಾರ್ಯಕ್ರಮ ಖಾನಾಪುರ ತಾಲೂಕಿನ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆಯುತು. ಶಾಸಕ ಅಭಯ್ ಪಾಟೀಲ್ ಮಾತನಾಡಿ, ಕನಸು ಕಾಣುವುದು ಪ್ರತಿಯೊಬ್ಬರ ಹಕ್ಕು ಮತ್ತು ಅದನ್ನು ಪೂರೈಸಲು ಶ್ರಮಿಸಬೇಕು ಎಂದರು. ಜೀವನದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖ ಎಂದು ಅವರು ಹೇಳಿದರು. ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಡಾ. ಸರ್ನೋಬತ್ ಮಾತನಾಡಿದರು. ಸಮಾಜವು ಎಲ್ಲಾ ಅಂಶಗಳಲ್ಲಿ ಪರಿವರ್ತನೆ ಮತ್ತು ಪುನರುಜ್ಜೀವನಕ್ಕೆ ಒಳಗಾಗುತ್ತಿದೆ ಎಂದು ಅವರು ಹೇಳಿದರು. … Continue reading *ಒಳ್ಳೆಯ ಆಲೋಚನೆಗಳಿದ್ದರೆ ಮಹಿಳೆ ಸಾಧಿಸಬಹುದು: ಡಾ. ಸೋನಾಲಿ ಸರ್ನೋಬತ್*
Copy and paste this URL into your WordPress site to embed
Copy and paste this code into your site to embed