*ವಾಹನ ಮಾಲೀಕರೇ ಎಚ್ಚರ: ರಸ್ತೆಬದಿ ಅನಾಥವಾಗಿ ವಾಹನ ನಿಲ್ಲಿಸಿದ್ದರೆ ಇಂದೇ ಸ್ಥಳಾಂತರಿಸಿ: ಗಡುವು ನೀಡಿದರೂ ತೆರವುಗೊಳಿಸದಿದ್ದರೆ ವಾಹನ ಜಪ್ತಿ ಮಾಡಿ ಹರಾಜು*

ಪ್ರಗತಿವಾಹಿನಿ ಸುದ್ದಿ: ರಸ್ತೆಗಳು, ಫುಟ್​ಪಾತ್​ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದೀರ್ಘಕಾಲದಿಂದ ಅನಾಥವಾಗಿ ಬಿದ್ದಿರುವ ವಾಹನಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳು ಮತ್ತು ಬೆಂಗಳೂರು ಸಂಚಾರಿ ಪೊಲೀಸರು (BTP) ಜಂಟಿಯಾಗಿ ಬೃಹತ್ ಕಾರ್ಯಾಚರಣೆ ಆರಂಭಿಸಿವೆ. ಬೆಂಗಳೂರು ನಗರದ ಸೌಂದರ್ಯೀಕರಣ, ಸುಗಮ ವಾಹನ ಸಂಚಾರ ಹಾಗೂ ಪಾದಚಾರಿಗಳ ಹಿತದೃಷ್ಟಿಯಿಂದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆ ಮೇರೆಗೆ ಈ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಈ ಕಾರ್ಯಾಚರಣೆಯು ಗ್ರೇಟರ್ ಬೆಂಗಳೂರು … Continue reading *ವಾಹನ ಮಾಲೀಕರೇ ಎಚ್ಚರ: ರಸ್ತೆಬದಿ ಅನಾಥವಾಗಿ ವಾಹನ ನಿಲ್ಲಿಸಿದ್ದರೆ ಇಂದೇ ಸ್ಥಳಾಂತರಿಸಿ: ಗಡುವು ನೀಡಿದರೂ ತೆರವುಗೊಳಿಸದಿದ್ದರೆ ವಾಹನ ಜಪ್ತಿ ಮಾಡಿ ಹರಾಜು*