*ರಥೋತ್ಸವದ ವೇಳೆ ಅವಘಡ: ರಥದ ಬೆಳ್ಳಿ ನವಿಲು ಬಿದ್ದು ಬಾಲಕ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಥೋತ್ಸವದ ವೇಳೆ ರಥದ ಮೇಲಿನ ಬೆಳ್ಳಿಯ ನವಿಲು ಬಿದ್ದು 13 ವರ್ಷ ವಯಸ್ಸಿನ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ನಡೆದಿದೆ.‌ ಶಿವಾನಂದ ರಾಜಕುಮಾರ ಸಾವಳಗಿ (13) ಮೃತ ಬಾಲಕ, ಪ್ರತಿವರ್ಷದಂತೆ ಶ್ರಾವಣ ಪ್ರಯುಕ್ತ ಗ್ರಾಮದ ಸಂಗಮೇಶ್ವರ ರಥೋತ್ಸವ ಆಯೋಜನೆ ಮಾಡಲಾಗಿತ್ತು. 30 ಅಡಿ ಎತ್ತರದ ರಥದ ಮೇಲೆ 5 ಕೆಜಿ ತೂಕದ ಬೆಳ್ಳಿ ನವಿಲು ಪ್ರತಿಷ್ಠಾಪನೆ ಇದೆ. ರಥ ಸಂಚರಿಸಬೇಕಾದ ರಸ್ತೆ ಮಳೆಯಿಂದ ಸಂಪೂರ್ಣ … Continue reading *ರಥೋತ್ಸವದ ವೇಳೆ ಅವಘಡ: ರಥದ ಬೆಳ್ಳಿ ನವಿಲು ಬಿದ್ದು ಬಾಲಕ ಸಾವು*