*ಗಣೇಶ ತರಲು ತೆರಳಿದ್ದ ವೇಳೆ ಅವಘಡ: ಇಬ್ಬರು ಯುವಕರ ಸಾವು*

ಪ್ರಗತಿವಾಹಿನಿ ಸುದ್ದಿ: ಎಲ್ಲಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ ಆದರೆ ಗಣೇಶನ ಪ್ರತಿಷ್ಠಾಪಿಸುವ ವೇಳೆ ಇಬ್ಬರ ಯುವಕರು ಸಾವನ್ನಪ್ಪಿದ್ದಾರೆ.  ಗಣಪತಿ ತರಲು ಹೋಗುತ್ತಿದ್ದ 9 ಜನ ಯುವಕರಿದ್ದ ಟಾಟಾ ಏಸ್ ಅಪಘಾತಕ್ಕೊಳಗಾಗಿದೆ. ಗಣೇಶನ ತರಲು ಟಾಟಾ ಏಸ್ ಆಟೋ ವಾಹನದಲ್ಲಿ ತೆರಳುತ್ತಿದ್ದ ವೇಳೆ ಆಟೋ ಪಲ್ಟಿ ಆಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ದುರ್ಘಟನೆ ನಡೆದಿದೆ. ಶ್ರೀಧರ್ (20) ಧನುಷ್ (20) ಮೃತ ಯುವಕರಾಗಿದ್ದಾರೆ. ಈ ಅಪಘಾತದಲ್ಲಿ ಮತ್ತೆ ಇಬ್ಬರು … Continue reading *ಗಣೇಶ ತರಲು ತೆರಳಿದ್ದ ವೇಳೆ ಅವಘಡ: ಇಬ್ಬರು ಯುವಕರ ಸಾವು*