*ಲೀಲಾವತಿ ಅವರ ಆಲೋಚನೆಯೇ ಸಮಾಜಕ್ಕೆ ಮಾದರಿ; ಸಮಾಜಮುಖಿ ಕೆಲಸಗಳನ್ನು ನೋಡಿ ಆಶ್ಚರ್ಯಗೊಂಡಿದ್ದೇನೆ ಎಂದ ಡಿಸಿಎಂ*

ತಮ್ಮ ದುಡಿಮೆಯ ಹಣದಲ್ಲೇ ಪಶು ಆಸ್ಪತ್ರೆ ನಿರ್ಮಿಸಿದ ಹಿರಿಯ ನಟಿ ಪ್ರಗತಿವಾಹಿನಿ ಸುದ್ದಿ; ನೆಲಮಂಗಲ: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಟಿ ಲೀಲಾವತಿ ಅವರನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಶಿವಕುಮಾರ್ ಅವರ ಮಾತುಗಳಿಗೆ ಸ್ಪಂದಿಸಿದ ಲೀಲಾವತಿ ಅವರು “ಚೆನ್ನಾಗಿರಪ್ಪ” ಎಂದು ಹರಸಿದರು. ಕಳೆದ ಎರಡು ಮೂರು ದಿನಗಳಿಂದ ಲೀಲಾವತಿ ಅವರ ಆರೋಗ್ಯ ಹದಗೆಟ್ಟಿದ್ದು, ಅವರು ಯಾರ ಮಾತಿಗೂ ಸ್ಪಂದಿಸಿರಲಿಲ್ಲ. ಶಿವಕುಮಾರ್ ಅವರ ಧ್ವನಿ ಕೇಳಿದ ನಂತರ ಲೀಲಾವತಿ … Continue reading *ಲೀಲಾವತಿ ಅವರ ಆಲೋಚನೆಯೇ ಸಮಾಜಕ್ಕೆ ಮಾದರಿ; ಸಮಾಜಮುಖಿ ಕೆಲಸಗಳನ್ನು ನೋಡಿ ಆಶ್ಚರ್ಯಗೊಂಡಿದ್ದೇನೆ ಎಂದ ಡಿಸಿಎಂ*