ಎಲ್ಲ ಯೋಜನೆಗಳನ್ನು ಪಕ್ಷಪಾತವಿಲ್ಲದೆ ಕ್ಷೇತ್ರದ ಜನತೆಗೆ ತಲುಪಿಸಲಾಗಿದೆ: ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ,ನಿಪ್ಪಾಣಿ: ಸಂಸದನಾಗಿ ಆಯ್ಕೆಯಾದ ಮೊದಲ ಅರ್ಧದಲ್ಲಿ ಕೋವಿಡ್ ಮತ್ತು ಪ್ರವಾಹದ ಸಮಸ್ಯೆಗಳು ಎದುರಾಗಿದ್ದವು. ಆದಾಗ್ಯೂ ನನ್ನ ಅವಧಿಯಲ್ಲಿ ೮,೮೧೦ ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದೇನೆ. ಕಿಸಾನ್ ಸಮ್ಮಾನ್, ಉಜ್ವಲ ಗ್ಯಾಸ್, ಜಲಜೀವನ ಮಿಷನ್, ಆಯುಷ್ಮಾನ್, ಭಾಗ್ಯಲಕ್ಷ್ಮೀ, ಮನೆಮನೆಗೆ ಶೌಚಾಲಯಗಳಂತಹ ಕೇಂದ್ರದ ಯೋಜನೆಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಕ್ಷೇತ್ರದ ಜನತೆಗೆ ತಲುಪಿಸಲಾಗಿದೆ. ಇವು ಶಾಶ್ವತ ಗ್ಯಾರಂಟಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಕೆಲಸಗಳಾಗಿವೆ ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.ಚಿಕ್ಕೋಡಿ ಲೋಕಸಭಾ ಚುನಾವಣೆಯ … Continue reading ಎಲ್ಲ ಯೋಜನೆಗಳನ್ನು ಪಕ್ಷಪಾತವಿಲ್ಲದೆ ಕ್ಷೇತ್ರದ ಜನತೆಗೆ ತಲುಪಿಸಲಾಗಿದೆ: ಅಣ್ಣಾಸಾಹೇಬ ಜೊಲ್ಲೆ