*ಜಯಂತಿಯ ಜೊತೆಗೆ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು:  ಡಾ. ಅರುಣ ಜೋಳದಕೂಡ್ಲಿಗಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಂಸ್ಕೃತ ಭಾಷೆಯನ್ನು ಒಂದು ಸಮುದಾಯಕ್ಕೆ ಸೀಮಿತ ಮಾಡಿದ್ದ ಸಮಯದಲ್ಲಿ, ಸಂಸ್ಕೃತವನ್ನು ಕೇಳಿಸಿಕೊಂಡರೆ ಕಿವಿಯಲ್ಲಿ ಸೀಸ ಹಾಕುವುದು, ಓದಿದರೆ ನಾಲಿಗೆ ಕೊಯುವ ಕಠಿಣ ಸಂದರ್ಭದಲ್ಲಿ ಸಂಸ್ಕೃತ ಕಲಿತು ಮಹಾನ್ ಕಾವ್ಯ ಬರೆದಂತಹ ಶ್ರೇಷ್ಠ ವ್ಯಕ್ತಿ ಮಹರ್ಷಿ ವಾಲ್ಮೀಕಿಯವರು ಎಂದು ಕಲಬುರ್ಗಿಯ ಡಾ. ಬಿ. ಅರ್. ಅಂಬೇಡ್ಕರ ಪದವಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಅರುಣ ಜೋಳದಕೂಡ್ಲಿಗಿ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ … Continue reading *ಜಯಂತಿಯ ಜೊತೆಗೆ ಸಮಾಜದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡಬೇಕು:  ಡಾ. ಅರುಣ ಜೋಳದಕೂಡ್ಲಿಗಿ*