*ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಣೆ*

ಪ್ರಗತಿವಾಹಿನಿ ಸುದ್ದಿ, ದೆಹಲಿ: ರಾಮ ಮಂದಿರ ಲೋಕಾರ್ಪಣೆಯ ಈ ಐತಿಹಾಸಿಕ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಿಸಿದ್ದಾರೆ. ಅಯೋಧ್ಯೆ ರಾಮ ಪ್ರತಿಷ್ಥಾಪನೆ ಸಮಾರಂಭದ ಬಳಿಕ ನೂತನ ಯೋಜನೆಗೆ ಕಾರ್ಯಕ್ರಮ ಬಳಿಕ ಇದೀಗ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಣೆ ಮಾಡಿದ್ದಾರೆ. ದೇಶದಲ್ಲಿ 1 ಕೋಟಿ ಮನೆಗೆ ಮೇಲ್ಛಾವಣಿ ಸೋಲಾರ್ ಘಟಕ ಅಳವಡಿಸಿ ವಿದ್ಯುತ್ ಡೆಯುವ ಮೊದಲ ಹಂತದ ಯೋಜನೆಗೆ ಪ್ರಧಾನಿ ಚಾಲನೆ ನೀಡಿದ್ದಾರೆ. *ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರ ನುಡಿ … Continue reading *ಪ್ರಧಾನಮಂತ್ರಿ ಸೂರ್ಯೋದಯ ಯೋಜನೆ ಘೋಷಣೆ*