*ಜನತೆಗೆ ಮತ್ತೊಂದು ಶಾಕ್; ಬೆಲೆ ಹೆಚ್ಚಳದ ಸುಳಿವು ಕೊಟ್ಟ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿಗರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಲಿದೆ. ಶೀಘ್ರದಲ್ಲಿಯೇ ನೀರಿನ ದರ ಹೆಚ್ಚಳ ಮಾಡುವುದಾಗಿ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಯಾರು ಏನೇ ಹೇಳಲಿ, ಜನ ಬೈದರೂ ಪರವಾಗಿಲ್ಲ. ವಿಪಕ್ಷಗಳು ಹೇಳಿದರೂ ಚಿಂತೆಯಿಲ್ಲ ನೀರಿನ ದರ ಹೆಚ್ಚಳ ಮಾಡಿಯೇ ಮಡುತ್ತೇನೆ ಎಂದಿದ್ದಾರೆ.Home add -Advt ಕಳೆದ 8-9 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಬೆಂಗಳೂರು ಜಲಮಂಡಳಿ ಸಿಬ್ಬಂದಿಗೆ ಸಂಬಳ ನೀಡಲು … Continue reading *ಜನತೆಗೆ ಮತ್ತೊಂದು ಶಾಕ್; ಬೆಲೆ ಹೆಚ್ಚಳದ ಸುಳಿವು ಕೊಟ್ಟ ಡಿಸಿಎಂ*