*ಬೆಂಗಳೂರು ಟೆಕ್ ಶೃಂಗಸಭೆ 2024

ಸಿಎಂ ಭಾಷಣದ ಹೈಲೈಟ್ಸ್ ಪ್ರಗತಿವಾಹಿನಿ ಸುದ್ದಿ; ಬೆಂಗಳೂರು ಟೆಕ್ ಶೃಂಗಸಭೆ-2024ರಲ್ಲಿ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಹೈಲೈಟ್ಸ್… ತಂತ್ರಜ್ಞಾನ ಕ್ಷೇತ್ರದ ದಿಗ್ಗಜರೊಂದಿಗಿನ ಈ ಕ್ಷಣದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಸವೆಸಿದ ಹಾದಿಯನ್ನು ಸ್ಮರಿಸಬಯಸುತ್ತೇನೆ. ಪರಿವರ್ತನೆ, ಶ್ರೇಷ್ಠತೆಯ ನಿರಂತರ ಅನ್ವೇಷಣೆ ಮತ್ತು ಭಾರತವು ಜಾಗತಿಕ ತಂತ್ರಜ್ಞಾನದ ನಾಯಕನಾಗಿ ಹೊರಹೊಮ್ಮುವ ಕನಸು ಹಾಗೂ ಬೆಂಗಳೂರು ಈ ಕನಸಿನ ಕೇಂದ್ರಬಿಂದುವಾಗಿದೆ ಮತ್ತು ನೀವೆಲ್ಲರೂ ಅದರ ವಾಸ್ತುಶಿಲ್ಪಿಗಳಾಗಿದ್ದೀರಿ. ನಮ್ಮ ರಾಜ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯಲ್ಲಿ ತಂತ್ರಜ್ಞಾನ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ … Continue reading *ಬೆಂಗಳೂರು ಟೆಕ್ ಶೃಂಗಸಭೆ 2024