ಪಶ್ಚಿಮ ಘಟ್ಟ ಹಸಿರು ಸಿರಿಗೆ ಬಾನ್ಸುರಿಯ ಬಾಗಿನ: ಶಿರಸಿಯಲ್ಲಿ ವಿಶೇಷ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಶಿರಸಿ: ಪಶ್ಚಿಮ ಘಟ್ಟ ಹಸಿರು ಸಿರಿಗೆ ಬಾನ್ಸುರಿಯ ಬಾಗಿನ ಎಂಬ ವಿಶೇಷ ಕಾರ್ಯಕ್ರಮದಡಿ ಅಕ್ಟೋಬರ್ 19, ಶನಿವಾರ ಪಂ. ಪ್ರವೀಣ್ ಗೋಡ್ಖಿಂಡಿ ಹಾಗೂ ಶಡಜ್ ಗೋಡ್ಖಿಂಡಿ ಅವರ ಬಾನ್ಸುರಿ ವಾದನ ಕಾರ್ಯಕ್ರಮ ಶಿರಸಿ ನಗರದ ಟಿ. ಆರ್. ಸಿ. ಸಭಾಭವನದಲ್ಲಿ ಸಂಜೆ ೬.೩೦ ರಿಂದ ನಡೆಯಲಿದೆ. ತಬಲಾ ಕಲಾವಿದರಾಗಿ ಪಂ. ಕಿರಣ್ ಗೋಡ್ಖಿಂಡಿ ಭಾಗವಹಿಸಲಿದ್ದಾರೆ.೨೦.೧೦.೨೦೨೪ ರವಿವಾರ ಮೆಣಸಿ ಸೀಮೆಯ ಸಹಕಾರಿ ಸಂಘದ ಸಭಾಭವನ ವಾನಳ್ಳಿಯಲ್ಲಿ ಪಂ. ಪ್ರವೀಣ್ ಗೋಡ್ಖಿಂಡಿ ಹಾಗೂ ಪಂ. ಕಿರಣ್ ಗೋಡ್ಖಿಂಡಿ … Continue reading ಪಶ್ಚಿಮ ಘಟ್ಟ ಹಸಿರು ಸಿರಿಗೆ ಬಾನ್ಸುರಿಯ ಬಾಗಿನ: ಶಿರಸಿಯಲ್ಲಿ ವಿಶೇಷ ಕಾರ್ಯಕ್ರಮ