*ವಿಶ್ವಗುರು ಬಸವಣ್ಣ ಸಂದೇಶ ಪ್ರಸ್ತುತ ಅಗತ್ಯವೆನಿಸಿದೆ: ಡಾ.ಪ್ರಭಾಕರ ಕೋರೆ*

ಬಸವ ಜಯಂತಿ ನಿಮಿತ್ತ ಬೃಹತ್ ಬೈಕ್ ರ‍್ಯಾಲಿ ಪ್ರಗತಿವಾಹಿನಿ ಸುದ್ದಿ: ‘ವಿಶ್ವಗುರು ಬಸವಣ್ಣನವರು ಮಾನವೀಯತೆಯನ್ನು ಸಾರಿ ಸಮಾನತೆಯ ಹರಿಕಾರರು. ಅವರ ಸಂದೇಶ ಇಂದಿಗೂ ಲೋಕಮಾನ್ಯವೆನಿಸಿದೆ. ಪ್ರಸ್ತುತ ಯುದ್ಧ ಹಾಗೂ ಜಾತಿಗಳ ಸಂಘರ್ಷದಲ್ಲಿ ಬದುಕುತ್ತಿರುವ ನಮಗೆ ಬಸವಣ್ಣನವರ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವೆನಿಸಿದೆ’ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಹೇಳಿದರು. ಅವರು ಬೆಳಗಾವಿ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಬೆಳಗಾವಿ ಅಖಿಲ ಭಾರತ … Continue reading *ವಿಶ್ವಗುರು ಬಸವಣ್ಣ ಸಂದೇಶ ಪ್ರಸ್ತುತ ಅಗತ್ಯವೆನಿಸಿದೆ: ಡಾ.ಪ್ರಭಾಕರ ಕೋರೆ*