*ಉತ್ಪಾದನೆಯಷ್ಟೇ ಬ್ರ್ಯಾಂಡಿಂಗ್, ಮಾರ್ಕೆಟಿಂಗ್‌ಗೂ ಮಹತ್ವ ನೀಡಿ: ಜಯಂತ ಹುಂಬರವಾಡಿ*

—-> ಉತ್ಪಾದನೆಯಷ್ಟೇ ಬ್ರ್ಯಾಂಡಿಂಗ್, ಮಾರ್ಕೆಟಿಂಗ್‌ಗೂ ಮಹತ್ವ ನೀಡಿ: ಜಯಂತ ಹುಂಬರವಾಡಿಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನ ಸ್ಪರ್ಧಾತ್ಮಕ ಉದ್ಯಮ ಜಗತ್ತಿನಲ್ಲಿ ಕೇವಲ ಉತ್ತಮ ಉತ್ಪನ್ನ ತಯಾರಿಸಿದರೆ ಸಾಕಾಗುವುದಿಲ್ಲ. ಅದನ್ನು ಗ್ರಾಹಕರಿಗೆ ಪರಿಣಾಮಕಾರಿಯಾಗಿ ತಲುಪಿಸಲು ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್‌ಗೆ ಸಮಾನ ಆದ್ಯತೆ ನೀಡುವುದು ಅತ್ಯಗತ್ಯ ಎಂದು ಬೆಳಗಾವಿಯ ಖ್ಯಾತ ಉದ್ಯಮಿ ಹಾಗೂ ಅಶೋಕ ಐರನ್ ಗ್ರೂಪ್‌ನ ಮುಖ್ಯಸ್ಥ ಜಯಂತ ಹುಂಬರವಾಡಿ ಅಭಿಪ್ರಾಯಪಟ್ಟರು. ನಗರದ ವುಡ್ ರೋಸ್ ಹೋಟೆಲ್‌ನಲ್ಲಿ ಬೆಳಗಾವಿ ವಾಣಿಜ್ಯೋದ್ಯಮ ಸಂಘ (BCCI) ಶನಿವಾರ ಆಯೋಜಿಸಿದ್ದ ಬಿಸಿನೆಸ್ ಸಮಿಟ್ ಉದ್ಘಾಟಿಸಿ … Continue reading *ಉತ್ಪಾದನೆಯಷ್ಟೇ ಬ್ರ್ಯಾಂಡಿಂಗ್, ಮಾರ್ಕೆಟಿಂಗ್‌ಗೂ ಮಹತ್ವ ನೀಡಿ: ಜಯಂತ ಹುಂಬರವಾಡಿ*