*ಅಂಕಲಿಯೊಳಗೊಂದು ‘ಮಯೂರ’; ಅದಕ್ಕೀಗ 50*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಉತ್ತರದಲ್ಲಿರುವ ಗಡಿ ಜಿಲ್ಲೆ ಬೆಳಗಾವಿ ಕರ್ನಾಟಕದ ಗಂಡುಮೆಟ್ಟಿದ ಜಿಲ್ಲೆ. ಬೆಳಗಾವಿಯ ವಾಯವ್ಯಕ್ಕೆ ಕೃಷ್ಣಾನದಿ ತೀರದ ಮೇಲೆ ಹಸಿರು ಹಸಿರಾಗಿ ನಳನಳಿಸುವ ಬೆಳುವಲದ ಸಿರಿ ಅಂಕಲಿ ಗ್ರಾಮ. ಅದಕ್ಕೆ ಹೊಂದಿಕೊಂಡ ಬೃಹತ್ ಮಾಂಜರಿ ಸೇತುವೆ. ಪಕ್ಕದಲ್ಲಿಯೇ ಯಡೂರ ವಿರುಪಾಕ್ಷಲಿಂಗ ದೇವಸ್ಥಾನ ಅಸಂಖ್ಯ ಭಕ್ತರ ಯಾತ್ರಾಕೇಂದ್ರ. ದೂಧಗಂಗಾ ಕೃಷ್ಣಾ ನದಿಗಳ ಕೂಡಲ ಸಂಗಮ. ಈ ಭಾಗವು ಕನ್ನಡ ಮರಾಠಿ ಭಾಷಿಕರ ಸಂಗಮ. ಅಂಕಲಿ ಈಗ ಗ್ರಾಮವಾಗಿ ಉಳಿದಿಲ್ಲ. ನಗರ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಾಣಿಜ್ಯ, ಉದ್ದಿಮೆ, ಶಿಕ್ಷಣ … Continue reading *ಅಂಕಲಿಯೊಳಗೊಂದು ‘ಮಯೂರ’; ಅದಕ್ಕೀಗ 50*
Copy and paste this URL into your WordPress site to embed
Copy and paste this code into your site to embed