*ಅನೈತಿಕ ಸಂಬಂಧದ ಸಂಶಯ; ಭಾವನನ್ನೇ ಹತ್ಯೆಗೈದ ಭಾಮೈದ*

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ; ಪತ್ನಿಯ ಜೊತೆ ತನ್ನ ಸಹೋದರಿಯ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯಕ್ಕೆ ಭಾವನನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರದ ಹತ್ತಿರ ಗಣೇಶ ನಗರದಲ್ಲಿ ನಡೆದಿದೆ. ಜೈನಾಪುರ ಗ್ರಾಮದ ಮಾಜಿ ಸೈನಿಕ ಹಾಗೂ ಕ್ರಶರ್ ಮಾಲೀಕ ಈರಗೌಡ ಶಿವಪುತ್ರ ಟೋಪ್ಪಗೋಳ(45) ಮೃತ ದುರ್ದೈವಿ. ಚಿಕ್ಕೋಡಿ ಪಟ್ಟಣದ ಗಣೇಶ್ ನಗರದ ಮನೆಯಲ್ಲಿಯೇ ಹತ್ಯೆಗೈಯ್ಯಲಾಗಿದೆ. ಸಂಜಯ ಭಾಕರೆ ಭಾವನನ್ನೇ ಕೊಂದ ಆರೋಪಿ. ತನ್ನ ಪತ್ನಿ ಜೊತೆ ಸಹೋದರಿಯ ಪತಿ ಅನೈತಿಕ … Continue reading *ಅನೈತಿಕ ಸಂಬಂಧದ ಸಂಶಯ; ಭಾವನನ್ನೇ ಹತ್ಯೆಗೈದ ಭಾಮೈದ*