*ಅನೈತಿಕ ಸಂಬಂಧದ ಸಂಶಯ; ಭಾವನನ್ನೇ ಹತ್ಯೆಗೈದ ಭಾಮೈದ*
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ; ಪತ್ನಿಯ ಜೊತೆ ತನ್ನ ಸಹೋದರಿಯ ಪತಿ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಸಂಶಯಕ್ಕೆ ಭಾವನನ್ನೇ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಚಿಕ್ಕೋಡಿ ಪಟ್ಟಣದ ವಿದ್ಯಾನಗರದ ಹತ್ತಿರ ಗಣೇಶ ನಗರದಲ್ಲಿ ನಡೆದಿದೆ.Home add -Advt ಜೈನಾಪುರ ಗ್ರಾಮದ ಮಾಜಿ ಸೈನಿಕ ಹಾಗೂ ಕ್ರಶರ್ ಮಾಲೀಕ ಈರಗೌಡ ಶಿವಪುತ್ರ ಟೋಪ್ಪಗೋಳ(45) ಮೃತ ದುರ್ದೈವಿ. ಚಿಕ್ಕೋಡಿ ಪಟ್ಟಣದ ಗಣೇಶ್ ನಗರದ ಮನೆಯಲ್ಲಿಯೇ ಹತ್ಯೆಗೈಯ್ಯಲಾಗಿದೆ. ಸಂಜಯ ಭಾಕರೆ ಭಾವನನ್ನೇ ಕೊಂದ ಆರೋಪಿ. ತನ್ನ ಪತ್ನಿ ಜೊತೆ ಸಹೋದರಿಯ … Continue reading *ಅನೈತಿಕ ಸಂಬಂಧದ ಸಂಶಯ; ಭಾವನನ್ನೇ ಹತ್ಯೆಗೈದ ಭಾಮೈದ*
Copy and paste this URL into your WordPress site to embed
Copy and paste this code into your site to embed