*ಮದುವೆ ಸಮಾರಂಭಕ್ಕೆ ಬಂದವರೇ ಈತನ ಟಾರ್ಗೆಟ್; ಖತರ್ನಾಕ್ ಕಳ್ಳ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮದುವೆ ಸಮಾರಂಭಕ್ಕೆ ಬಂದಿದ್ದವರನ್ನೇ ಟಾರ್ಗೆಟ್ ಮಾಡಿ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ತಿಯಾಜ್ ಮಹಮ್ಮದ್ ಗೌಸ್ ಹುಬ್ಳಿವಾಲೆ (63) ಬಂಧಿತ ಆರೋಪಿ. ವೀರಭದ್ರ ನಗರದ ನಿವಾಸಿಯಾಗಿರುವ ಈತ ಜನವರಿ 4 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ದಾವಣಗೆರೆ ಮೂಲದ ಪಂಚಾಕ್ಷರಿ ಎಂ ಕೆ ಅವರ ಪತ್ನಿಯ ಚಿನ್ನಾಭರಣ ಕಳುವು ಮಾಡಿದ್ದ. ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು … Continue reading *ಮದುವೆ ಸಮಾರಂಭಕ್ಕೆ ಬಂದವರೇ ಈತನ ಟಾರ್ಗೆಟ್; ಖತರ್ನಾಕ್ ಕಳ್ಳ ಅರೆಸ್ಟ್*