ಬೆಳಗಾವಿ: 3 ದಿನ ನೀರು ಸರಬರಾಜು ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್‌ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಸೋರಿಕೆಯಾಗಿದ್ದು ಚನ್ನಮ್ಮಾ ವೃತ್ತದ ಹತ್ತಿರ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗಿದೆ. ಲಕ್ಷ್ಮೀಟೇಕ್ ನಿಂದ ಅಂಬೇಡ್ಕರ್ ಗಾರ್ಡನ್ ಗೆ ಸರಬರಾಜಾಗುವ ಶುದ್ಧ ಕುಡಿಯುವ ನೀರಿನ ಕೊಳವೆಯು ಚನ್ನಮ್ಮಾ ವೃತ್ತದ ಹತ್ತಿರ ಸೊರಿಕೆಯಾಗಿದ್ದು ದಿನಾಂಕ: ೧೮.೧೦.೨೦೨೩ ರಿಂದ ದುರಸ್ಥಿ ಕಾರ್ಯ ಕೈಗೊಳ್ಳಲಾಗಿದೆ. ಸ್ಮಾರ್ಟ್ ಸಿಟಿ ರೊಡ್ ಮಾಡುವಾಗ ಈ ಮಾರ್ಗದ ವಾಲ್ವ್ ಮತ್ತು … Continue reading ಬೆಳಗಾವಿ: 3 ದಿನ ನೀರು ಸರಬರಾಜು ವ್ಯತ್ಯಯ