*ಉದ್ಯಮಿ ಭರತ್ ಖಿಮ್ಜಿ ನಿಧನ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಕೈಗಾರಿಕೋದ್ಯಮಿ, ಕ್ರಿಕೆಟ್ ಪ್ರೇಮಿ ಭರತ್ ಖಿಮ್ಜಿ ವಿಧಿವಶರಾಗಿದ್ದಾರೆ. ಉದ್ಯಮಿ ಹಾಗೂ ಆತ್ಮೀಯರಾದ ಭರತ್ ಖಿಮ್ಜಿ ಅವರ ನಿಧನಕ್ಕೆ ಮಾಜಿ ಸಿಎಂ, ಸಂಸದ ಬಸವರಾಜ್ ಬೊಮ್ಮಾಯಿ ತೀವ್ರ ಸಂತಾಪ ಸೂಚಿಸಿದ್ದಾರೆ. ಭರತ್ ಖಿಮ್ಜಿ ಅಗಲಿಕೆ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್ ಮಾಡಿರುವ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಅನೇಕ ಯುವ ಉದ್ಯಮಿಗಳಿಗೆ ದಾರಿದೀಪವಾಗಿದ್ದವರು ಭರತ್ ಖಿಮ್ಜಿ. ಅವರ ಪರಿಶ್ರಮ, ದೂರದೃಷ್ಟಿ ಮತ್ತು … Continue reading *ಉದ್ಯಮಿ ಭರತ್ ಖಿಮ್ಜಿ ನಿಧನ*