*ವಿದ್ಯುತ್ ತಂತಿ ಸ್ಪರ್ಶಿಸಿ ಭೀಕರ ದುರಂತ: 9 ಜನ ಕನ್ವಾರಿಯಾಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಶ್ರಾವಣಮಾಸ ಆರಂಭವಾಗಿರುವ ಹಿನ್ನೆಲೆಯಲ್ಲಿ ನೀರು ತರಲೆಂದು ಕನ್ವಾರಿಯಾಗಳು ಪಹೇಲಜಾ ಫಾಟ್ ಗೆ ತೆರಳುತ್ತಿದ್ದಾಗ ವಿದ್ಯುತ್ ತಂತಿ ತಗುಲಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಬಿಹಾರದಲ್ಲಿ ಈ ದುರಂತ ಸಂಭವಿಸಿದೆ. ಪಹೇಲಜಾ ಘಾಟ್ ನಿಂದ ನೀರು ತೆಗೆದುಕೊಂಡು ಬಾಬಾ ಹರಿಹರನಾಥ ದೇವಸ್ಥಾನಕ್ಕೆ ತೆರಳುತ್ತಿದ್ದರು. 11 ಸಾವಿರ ವೋಲ್ಟ್ ನ ವಿದ್ಯುತ್ ತಂತಿಗೆ ಟ್ರಾಲಿ ತಗುಲಿದ್ದು, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. 9 ಜನರು ಕರೆಂಟ್ ಶಾಕ್ ಗೆ ಸುಟ್ಟು ಕರಕಲಾಗಿದ್ದಾರೆ. … Continue reading *ವಿದ್ಯುತ್ ತಂತಿ ಸ್ಪರ್ಶಿಸಿ ಭೀಕರ ದುರಂತ: 9 ಜನ ಕನ್ವಾರಿಯಾಗಳು ದುರ್ಮರಣ*