*ಜಾತಿಗಣತಿಗೆ ಆಯೋಗದ ಸದಸ್ಯರನ್ನು ನೇಮಿಸಿದ್ದೆ ಬಿಜೆಪಿ ಸರ್ಕಾರ: ಕೆ. ಜಯಪ್ರಕಾಶ್ ಹೆಗ್ಡೆ*

ಪ್ರಗತಿವಾಹಿನಿ ಸುದ್ದಿ: ಈ ಮೊದಲು ಜಾತಿ ಗಣತಿ ಮಾಡಲು ಆಯೋಗದ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ, ಕಾಂಗ್ರೆಸ್ ಸರ್ಕಾರವಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ. ಉಡುಪಿಯಲ್ಲಿ ಈ ಕುರಿತು ಅವರು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿನ ಎಲ್ಲ ಜಾತಿಗಳ ಮಾಹಿತಿ ಒಳಗೊಂಡಿದೆ. ವರದಿ ವೈಜ್ಞಾನಿಕವಾಗಿಲ್ಲ ಎಂಬ ಆರೋಪ ಸುಳ್ಳು. ಇದು ಸಾಮಾಜಿಕ ಶೈಕ್ಷಣಿಕ ವರದಿಯಾಗಿದ್ದು, ಜಾತಿ ಗಣತಿ ವರದಿ ಅಲ್ಲ. ಈ ವರದಿ ಜಾರಿಯಾಗಬೇಕು ಎಂದು ನಾನು ಬಯಸುವೆ ಎಂದು … Continue reading *ಜಾತಿಗಣತಿಗೆ ಆಯೋಗದ ಸದಸ್ಯರನ್ನು ನೇಮಿಸಿದ್ದೆ ಬಿಜೆಪಿ ಸರ್ಕಾರ: ಕೆ. ಜಯಪ್ರಕಾಶ್ ಹೆಗ್ಡೆ*