*ಕದ್ದ ಕಾರು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಕಳ್ಳ: ದೆಹಲಿ ಕಳ್ಳರಿಗೂ ಮಾದರಿಯಾಯ್ತು ಸಿಎಂ ಸಿದ್ದರಾಮಯ್ಯ ನಡೆ: ಬಿಜೆಪಿ ವ್ಯಂಗ್ಯ*

ಪ್ರಗತಿವಾಹಿನಿ ಸುದ್ದಿ: ಕಳ್ಳನೊಬ್ಬ ತನ್ನ ತಪ್ಪಿನ ಅರಿವಾಗಿ ಮಾರ್ಗ ಮಧ್ಯೆಯೇ ಕದ್ದ ಕಾರು ಬಿಟ್ಟು, ಕಾರಿನ ವಿಂಡ್ ಸ್ಕ್ರೀನ್ ಗೆ ಕ್ಷಮಾಪಣ ಪತ್ರ ಬರೆದು ಅಂಟಿಸಿ ಹೋಗಿರುವ ಘಟನೆ ಎಲ್ಲೆಡೆ ಸುದ್ದಿಯಾಗಿದೆ. ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ಕಾಲೆಳೆದು ಟೀಕಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮುಡಾ ಹಗರಣ ಹಾಗೂ ಸಿದ್ಧಾರ್ಥ್ ವಿಹಾರ ಭೂಮಿ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿರುವ ರಾಜ್ಯ ಬಿಜೆಪಿ, ದೆಹಲಿಯ ಕಳ್ಳರಿಗೂ ಮಾದರಿಯಾಯಿತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಎಂದು ವ್ಯಂಗ್ಯವಾಡಿದೆ. ಸಿದ್ದರಾಮಯ್ಯ, … Continue reading *ಕದ್ದ ಕಾರು ಮಾರ್ಗ ಮಧ್ಯೆಯೇ ಬಿಟ್ಟು ಹೋದ ಕಳ್ಳ: ದೆಹಲಿ ಕಳ್ಳರಿಗೂ ಮಾದರಿಯಾಯ್ತು ಸಿಎಂ ಸಿದ್ದರಾಮಯ್ಯ ನಡೆ: ಬಿಜೆಪಿ ವ್ಯಂಗ್ಯ*