Bombay Boys Returns: ಬಿಜೆಪಿಯ ಮೊದಲ ವಿಕೆಟ್ ಪತನ ಸನ್ನಿಹಿತ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ನಿಮಗೊಂದೇ ಅಲ್ಲ, ಬೇರೆಯವರಿಗೂ ಬರುತ್ತೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಭಾನುವಾರ ಬೆಳಗ್ಗೆಯಷ್ಟೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಎಚ್ಚರಿಕೆ ನೀಡಿದ್ದರು. ನೀವು ಮಾಡಿದರೆ ಸರಿ, ನಾವು ಮಾಡಿದರೆ ತಪ್ಪಾ? ಎಂದೂ ಪ್ರಶ್ನಿಸಿದ್ದರು. 17 ಜನ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಆಪರೇಶನ್ ಮಾಡಿ ಸಮ್ಮಿಶ್ರ ಸರಕಾರ ಕೆಡವಿ, ತಮ್ಮ ಸರಕಾರ ರಚನೆ ಮಾಡಿಕೊಂಡಿದ್ದ ಬಿಜೆಪಿ ನಾಯಕರಿಗೆ ಈಗ ಕಸಿವಿಸಿ ಶುರುವಾಗಿದೆ. ಬಾಂಬೆ ಬಾಯ್ಸ್ ರಿಟರ್ನ್ ಆಗುತ್ತಿದ್ದಾರೆ. ಆಗ ಬಿಜೆಪಿಗೆ ಜಿಗಿದಿದ್ದವರು ಈಗ … Continue reading Bombay Boys Returns: ಬಿಜೆಪಿಯ ಮೊದಲ ವಿಕೆಟ್ ಪತನ ಸನ್ನಿಹಿತ