ಉದ್ಯಮಿ ಪ್ರಕಾಶ ಉಪಾಧ್ಯೆ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಯಶವಂತ ಗ್ರುಪ್ ಆಪ ಇಂಡಸ್ಟ್ರೀಜ ಮಾಲಿಕರು , ಆದಿನಾಥ ಅಲ್ಪಸಂಖ್ಯಾತರ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಹಾಗೂ ಜೈನ ಸಮಾಜದ ಮುಖಂಡರು, ಭಾಗ್ಯನಗರ ನಿವಾಸಿ ಪ್ರಕಾಶ ಉಪಾಧ್ಯೆ ( ವ.೭೬ ) ಅವರು ಶನಿವಾರ ಸೆ. ೭ ರಂದು ಬೆಳಿಗ್ಗೆ ೯ ಗಂಟೆಗೆ ಹೃದಾಯಾಘಾತದಿಂದ ನಿಧನರಾದರು.ಪ್ರಕಾಶ ಉಪಾಧ್ಯೆ ಕಳೆದ ೬೦ ವರ್ಷಗಳಿಂದ ಬೆಳಗಾವಿಯ ಉದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ತಮ್ಮದೇ ಆದ … Continue reading ಉದ್ಯಮಿ ಪ್ರಕಾಶ ಉಪಾಧ್ಯೆ ನಿಧನ