*ಮತ್ತೊಂದು ಭೀಕರ ಅಪಘಾತ; 7 ಜನರ ಮೇಲೆ ಹರಿದು ಹೋದ ಕಾರು*

ಪ್ರಗತಿವಾಹಿನಿ ಸುದ್ದಿ: ರಸ್ತೆ ಬದಿ ವಿಶ್ರಾಂತಿ ಪದೆಯುತ್ತಿದ್ದ ಕಾರ್ಮಿಕರ ಮೇಲೆ ಕಾರೊಂದು ಹರಿದ ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯ ಹಿಪ್ನಳ್ಳಿ ಕ್ರಾಸ್ ಬಳಿ ನಡೆದಿದೆ. ಓರ್ವ ಮಗು ಸೇರಿ 7 ಜನರಿಗೆ ಗಯಗಳಾಗಿದ್ದು, ಮಗು ಹಾಗೂ ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳು ಹೈದರಾಬಾದ್ ನ ಮೆಹಬೂಬ್ ನಗರದವರು. ಗಾಯಾಳುಗಳನ್ನು ಶಿರಸಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಸ್ತೆ ಕೆಲಸಕ್ಕಾಗಿ ಆಗಮಿಸಿದ್ದ ಕಾರ್ಮಿಕರು ಊಟ ಮಾಡಿ ರಸ್ತೆ ಬದಿ ವಿಶ್ರಾಂತಿ … Continue reading *ಮತ್ತೊಂದು ಭೀಕರ ಅಪಘಾತ; 7 ಜನರ ಮೇಲೆ ಹರಿದು ಹೋದ ಕಾರು*