ಅಭಿವೃದ್ಧಿ ವಂಚಿತ ಖಾನಾಪುರಕ್ಕೆ ಕೇಂದ್ರದ ವಿಶೇಷ ಪ್ಯಾಕೇಜ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಬಳಿ ಕೋರಿಕೆ ಇಟ್ಟ ಡಾ.ಸೋನಾಲಿ ಸರ್ನೋಬತ್

ಇದೇ ಮೊದಲ ಬಾರಿಗೆ, ತೀರಾ ಹಿಂದುಳಿದ ಖಾನಾಪುರ ಕ್ಷೇತ್ರದ ಸಮಸ್ಯೆಗಳನ್ನು ಕೇಂದ್ರ ಸರಕಾರದ ಗಮನಕ್ಕೆ ತಂದ ಕೀರ್ತಿ ಡಾ.ಸೋನಾಲಿ ಸರ್ನೋಬತ್ ಅವರಿಗೆ ಸಂದಿದೆ. ಅಮಿತ್ ಶಾ ಅವರೂ ಪೂರಕವಾಗಿ ಸ್ಪಂದಿಸಿರುವುದರಿಂದ ಮುಂದಿನ ದಿನಗಳಲ್ಲಿ ಕೇಂದ್ರದ ಪ್ಯಾಕೇಜ್ ನಿರೀಕ್ಷೆ ಮಾಡುವಂತಾಗಿದೆ.