*ಚಂದ್ರಯಾನ-3 ಯಶಸ್ಸಿ ಉಡಾವಣೆ: ಶುಕ್ರವಾರ ದೇಶದ ಜೊತೆಗೆ ಖಾನಾಪುರದ ಪಾಲಿಗೂ ಹೆಮ್ಮೆಯ ದಿನ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಶ್ರೀಹರಿಕೋಟಾದಿಂದ ಶುಕ್ರವಾರ ಮಧ್ಯಾಹ್ನ ಚಂದ್ರಲೋಕಕ್ಕೆ ಚಂದ್ರಯಾನ-3 ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿದೆ. ಈ ಉಪಗ್ರಹದ ಯಶಸ್ವಿ ಉಡಾವಣೆಯ ಹಿಂದೆ ಅಸಂಖ್ಯಾತ ವಿಜ್ಞಾನಿಗಳ ಅವಿರತ ಶ್ರಮ ಅಡಗಿದೆ. ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡ ಹಿನ್ನೆಲೆಯಲ್ಲಿ ಇಡೀ ದೇಶದ ಜನರು ಇಸ್ರೋ ವಿಜ್ಞಾನಿಗಳ ಸಾಧನೆಯ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ. ಈ ಉಪಗ್ರಹದ ಯಶಸ್ಸಿನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಗ್ರಾಮೀಣ ಭಾಗದ ಬಡ ಕುಟುಂಬದಿಂದ ಬಂದ ಯುವ ಪ್ರತಿಭೆಯೊಬ್ಬರ ಶ್ರಮವೂ ಅಡಗಿದೆ ಎಂಬ ಸಂಗತಿ ಬಹಳಷ್ಟು ಮಂದಿಗೆ … Continue reading *ಚಂದ್ರಯಾನ-3 ಯಶಸ್ಸಿ ಉಡಾವಣೆ: ಶುಕ್ರವಾರ ದೇಶದ ಜೊತೆಗೆ ಖಾನಾಪುರದ ಪಾಲಿಗೂ ಹೆಮ್ಮೆಯ ದಿನ*