*ಸಹನಟನಿಗೆ ಲಕ್ಷಾಂತರ ರೂಪಾಯಿ ವಂಚನೆ; ಕಿರುತೆರೆ ಖ್ಯಾತ ನಟಿ ಬಂಧನ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ವಂಚನೆ ಪ್ರಕರಣ ಸಂಬಂಧ ಸಿನಿಮಾ ಹಾಗೂ ಧಾರಾವಾಹಿಗಳ ನಟಿ ಉಷಾ ರವಿಶಂಕರ್ ಅವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಫೇಸ್ ಬುಕ್ ಮೂಲಕ ಪರಿಚಯವಾಗಿದ್ದ ಧಾರವಾಹಿ ನಟ ಶಿವಮೊಗ್ಗ ಮೂಲದ ಶರವಣನ್ ಎಂಬುವವರು ಬೆಂಗಳೂರಿನ ಸಹಕಲಾವಿದೆ ಉಷಾ ರವಿಶಂಕರ್ ಅವರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿದ್ದರು ಎನ್ನಲಾಗಿದೆ. ಫೇಸ್ ಬುಕ್ ಮೂಲಕ ಪರಿಚಯ ಇಬ್ಬರು ಸಹಕಲಾವಿದರ ನಡಿವೆ ಸ್ನೇಹ ಮದುವೆ ಪ್ರಸ್ತಾಪದವರೆಗೂ ಹೋಗಿದೆ. ಮದುವೆಯಾಗುವುದಾಗಿ ಹೇಳಿ ಉಷಾ ಶರವಣನ್ ನಿಂದ ಹಣ ಪಡೆದಿದ್ದಾರೆ ಎಂದು … Continue reading *ಸಹನಟನಿಗೆ ಲಕ್ಷಾಂತರ ರೂಪಾಯಿ ವಂಚನೆ; ಕಿರುತೆರೆ ಖ್ಯಾತ ನಟಿ ಬಂಧನ*