*ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ;* *ವಿಧಾನಸೌಧದಲ್ಲಿ ಜಾರಿಯಾಗುವುದೇ?*

Home add -Advt ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ; ವಿಧಾನಸೌಧದಲ್ಲಿ ಜಾರಿಯಾಗುವುದೇ? ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿದ್ಯುತ್ ಉಳಿತಾಯದ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ ಅವರು ಮಾಧ್ಯಮಗಳಲ್ಲಿ ಬರೆದಿರುವ ಲೇಖನ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ವಿದ್ಯುತ್ ಸಂರಕ್ಷಣೆ ಕುರಿತು ಅವರು ನೀಡಿರುವ ಸಲಹೆಗಳು ಜನಸಾಮಾನ್ಯರಿಗೆ ಮಾತ್ರವಲ್ಲ, ಸರ್ಕಾರಿ ಕಚೇರಿಗಳಿಗೂ ಮಾದರಿಯಾಗುವಂತಿವೆ. ಆದರೆ, ಇದೇ ಸಲಹೆಗಳು ಅವರು ಕಾರ್ಯನಿರ್ವಹಿಸುವ ಆಡಳಿತದ ಕೇಂದ್ರವಾದ ವಿಧಾನಸೌಧದಲ್ಲಿಯೇ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತಿವೆ ಎಂಬ ಪ್ರಶ್ನೆ ಈಗ … Continue reading *ವಿದ್ಯುತ್ ಉಳಿತಾಯದ ಪಾಠ ಬರೆದ ಮುಖ್ಯ ಕಾರ್ಯದರ್ಶಿ;* *ವಿಧಾನಸೌಧದಲ್ಲಿ ಜಾರಿಯಾಗುವುದೇ?*