*ಕಾಲು ಜಾರಿ ಕೆರೆಗೆ ಬಿದ್ದ ಮಗಳು ನೀರುಪಾಲು; ರಕ್ಷಿಸಲು ಹೋದ ತಂದೆಯೂ ಸಾವು*
ಪ್ರಗತಿವಾಹಿನಿ ಸುದ್ದಿ: ತಂದೆ ಹಾಗೂ ಮಗಳು ಇಬ್ಬರೂ ಕೆರೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಈ ಘಟನೆ ನಡೆದಿದೆ. ತಂದೆ ನಾಗೇಶ್ ಹಾಗೂ ಮಗಳು ಧನುಶ್ರೀ ಮೃತರು. ಧನುಶ್ರೀ ೬ನೇ ತರಗತಿಯಲ್ಲಿ ಓದುತ್ತಿದ್ದಳು. ಅಪ್ಪ ತೋಟದ ಕೆಲಸಕ್ಕೆ ಹೋಗಿದ್ದ ವೇಳೆ ಮಗಳು ಅಪ್ಪನ ಜೊತೆ ತೋಟಕ್ಕೆ ಹೋಗಿದ್ದಳು. ಈ ವೇಳೆ ಕೆರೆ ನೀರಿನಲ್ಲಿ ಕಾಲು ತೊಳೆಯಲು ಹೋಗಿ ಜಾರಿ ಕೆರೆಗೆ ಬಿದ್ದಿದ್ದಾಳೆ. ಮಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ತಂದೆ ಆಕೆಯನ್ನು ರಕ್ಷಿಸಲು … Continue reading *ಕಾಲು ಜಾರಿ ಕೆರೆಗೆ ಬಿದ್ದ ಮಗಳು ನೀರುಪಾಲು; ರಕ್ಷಿಸಲು ಹೋದ ತಂದೆಯೂ ಸಾವು*
Copy and paste this URL into your WordPress site to embed
Copy and paste this code into your site to embed