*ಭೋಪಾಲ್ ನಲ್ಲಿ ರಾಜ್ಯ ಗಣಿ ಸಚಿವರ ಸಮ್ಮೇಳನ : ಪ್ರಹ್ಲಾದ ಜೋಶಿ ಅಧ್ಯಕ್ಷತೆ*

ಪ್ರಗತಿವಾಹಿನಿ ಸುದ್ದಿ, ಭೋಪಾಲ್; ಪ್ರದೇಶದ ಭೋಪಾಲ್‌ನಲ್ಲಿ ಜ.23ರಂದು ರಾಜ್ಯ ಗಣಿಗಾರಿಕೆ ಸಚಿವರ ಸಮ್ಮೇಳನ ಆಯೋಜಿಸಿದ್ದು, ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟಿಸಲಿದ್ದಾರೆ. ರಾಜ್ಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಗಣಿ ಸಚಿವಾಲಯ ತಿಳಿಸಿದೆ. ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಗಣಿ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಹೀಗಾಗಿ ಗಣಿ ಸಚಿವಾಲಯ ಆತ್ಮನಿರ್ಭರ್ ಭಾರತ್ ದೃಷ್ಟಿಯನ್ನು ಪೂರೈಸಲು ದೇಶದಲ್ಲಿ ಹೆಚ್ಚಿನ ಕಲ್ಲಿದ್ದಲು ಗಣಿ ಪರಿಶೋಧನೆ ಮತ್ತು ಸುಸ್ಥಿರ … Continue reading *ಭೋಪಾಲ್ ನಲ್ಲಿ ರಾಜ್ಯ ಗಣಿ ಸಚಿವರ ಸಮ್ಮೇಳನ : ಪ್ರಹ್ಲಾದ ಜೋಶಿ ಅಧ್ಯಕ್ಷತೆ*