*ಲಕ್ಷ್ಮಣರಾವ್‌ ಆರ್.‌ ಜಾರಕಿಹೊಳಿ ಮೆಮೋರಿಯಲ್‌ ಸ್ಮಾರಕ್ ಕ್ರಿಕೆಟ್‌ ಟ್ರೋಫಿಗೆ ಚಾಲನೆ: ಸತೀಶ್ ಜಾರಕಿಹೊಳಿ ಬ್ಯಾಟಿಂಗ್: ಲಖನ್ ಜಾರಕಿಹೊಳಿ ಬೌಲಿಂಗ್*

ಕ್ರೀಡಾಪಟುಗಳ ಅನುಕೂಲಕ್ಕಾಗಿಯೇ ವಾಲ್ಮೀಕಿ ಕ್ರೀಡಾಂಗಣ ಅಭಿವೃದ್ಧಿ: ಸಚಿವ ಸತೀಶ್‌ ಜಾರಕಿಹೊಳಿHome add -Advt ಪ್ರಗತಿವಾಹಿನಿ ಸುದ್ದಿ: ಸ್ಥಳೀಯ ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಗಳನ್ನು ಪ್ರದರ್ಶಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿನ ವಾಲ್ಮೀಕಿ ಕ್ರೀಡಾಂಗಣಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಗೊಳಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು. ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕೆ.ಬಿ ಗ್ರೂಪ್‌ ನಿಂದ ಆಯೋಜಿಸಿದ್ದ 2025-2026ನೇ ಸಾಲಿನ ಶ್ರೀ ಲಕ್ಷ್ಮಣರಾವ್‌ ಆರ್.‌ ಜಾರಕಿಹೊಳಿ ಮೆಮೋರಿಯಲ್‌ ಸ್ಮಾರಕ್ ಕ್ರಿಕೆಟ್‌ ಟ್ರೋಫಿಗೆ ಚಾಲನೆ ನೀಡಿ ಅವರು … Continue reading *ಲಕ್ಷ್ಮಣರಾವ್‌ ಆರ್.‌ ಜಾರಕಿಹೊಳಿ ಮೆಮೋರಿಯಲ್‌ ಸ್ಮಾರಕ್ ಕ್ರಿಕೆಟ್‌ ಟ್ರೋಫಿಗೆ ಚಾಲನೆ: ಸತೀಶ್ ಜಾರಕಿಹೊಳಿ ಬ್ಯಾಟಿಂಗ್: ಲಖನ್ ಜಾರಕಿಹೊಳಿ ಬೌಲಿಂಗ್*