GIT add 2024-1
Laxmi Tai add
Beereshwara 33

ವಿಟಿಯು ಪಿಆರ್ ಒ ಬಳ್ಳಾರಿ ನಿಧನ

ಹೃದಯಾಘಾತದಿಂದ ಸಾವು

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –ಇಲ್ಲಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿದ್ದ ಗುರುನಾಥ ಬಳ್ಳಾರಿ (50) ನಿಧನರಾಗಿದ್ದಾರೆ.

Emergency Service

ತೀವ್ರ ಹೃದಯಾಘಾತದಿಂದ ಶನಿವಾರ ರಾತ್ರಿ ಅವರು ನಿಧನರಾದರು. ವಿಟಯು ಆರಂಭದಿಂದಲೂ ಪಿಆರ್ ಒ ಆಗಿ ಕೆಲಸ ಮಾಡುತ್ತಿದ್ದ ಅವರು, ಇತ್ತೀಚೆಗೆ ಕೆಲಸ ಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದರು.

Bottom Add3
Bottom Ad 2