*ಕಾರು ಅಡ್ಡಗಟ್ಟಿ 10 ಲಕ್ಷ ದರೋಡೆ ಮಾಡಿ ಪರಾರಿಯಾದ ದುಷ್ಕರ್ಮಿಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಕಡೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಕಾರು ಅಡ್ಡಗಟ್ಟಿ ಹತ್ತು ಲಕ್ಷ ರೂಪಾಯಿ ಹಣವನ್ನು ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ಕಿತ್ತೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ಟೀಲ್‌ ಮತ್ತು ಸಿಮೆಂಟ್ ಅಂಗಡಿಯ ಮಾಲೀಕ ಬೆಳಗಾವಿಯ ಶಾಸ್ತ್ರಿ ನಗರದ ನಿವಾಸಿ ಅಮಿತ್ ಅಶೋಕ್‌ ಪೇರಿವಾಲ ಶಿವಮೊಗ್ಗದಲ್ಲಿರುವ ತಮ್ಮ ಗೆಳೆಯನಿಗೆ 10 ಲಕ್ಷ ರೂಪಾಯಿ ನೀಡುವುದಿತ್ತು. ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಚಂದನಾಥ ರಾಮೇಶ್ವರ ಸಿದ್‌, ಸುನೀಲ ರಾಜಕುಮಾರ ಪ್ರಜಾಪತ್‌ರನ್ನು ಹಣ ನೀಡಲು … Continue reading *ಕಾರು ಅಡ್ಡಗಟ್ಟಿ 10 ಲಕ್ಷ ದರೋಡೆ ಮಾಡಿ ಪರಾರಿಯಾದ ದುಷ್ಕರ್ಮಿಗಳು*