*ನೀನು ಮಾತ್ರ ನಿನ್ನ ಅನುಕೂಲಕ್ಕೆ ರಾಜಕಾರಣ ಮಾಡಬಹುದಾ?ಶ್ರೀರಾಮುಲುಗೆ ಡಿಸಿಎಂ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಕೂಡ್ಲಿಗಿಯಲ್ಲಿ ನಡೆದ ಪ್ರಜಾಧ್ವನಿ- 2 ಯಾತ್ರೆ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬಳ್ಳಾರಿಯ ಚುನಾವಣೆ ಹೊಸ ಬಿರುಗಾಳಿ ಎಬ್ಬಿಸುತ್ತದೆ. ನಮ್ಮ ಅಭ್ಯರ್ಥಿ ತುಕಾರಾಂ ಅವರಿಗೆ ಒಂದು ಸ್ಥಾನ ಇದೆ. ನಾನು ಖಾಲಿ ಕೂತಿದ್ದೇನೆ. ನನಗೊಂದು ಸ್ಥಾನ ಕೊಡಿ ಎಂದು ಶ್ರೀರಾಮುಲು ಅವರು ಕೇಳಿಕೊಂಡಿದ್ದಾರೆ. ಶ್ರೀರಾಮುಲು ಅವರು ಶಾಸಕರಾಗಿದ್ದಾಗ ಯಾಕೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ್ದರು? ಎಂದು ನಾನು ಶ್ರೀರಾಮುಲು ಅವರಿಗೆ ಕೇಳಬಯಸುತ್ತೇನೆ. ನೀನು ಸಂಸದ ಸ್ಥಾನಕ್ಕೆ ಸ್ಪರ್ಧಿಸಿದ ಕಾರಣಕ್ಕೆ ತಾನೇ ಬಳ್ಳಾರಿ ಗ್ರಾಮಾಂತರದಲ್ಲಿ … Continue reading *ನೀನು ಮಾತ್ರ ನಿನ್ನ ಅನುಕೂಲಕ್ಕೆ ರಾಜಕಾರಣ ಮಾಡಬಹುದಾ?ಶ್ರೀರಾಮುಲುಗೆ ಡಿಸಿಎಂ ಪ್ರಶ್ನೆ*