*ನೊಣವಿನಕೆರೆಯ ಶ್ರೀಗಳ ಆಶೀರ್ವಾದ ಇದ್ದ ಕಾರಣ ನಾನಿಂದು ಜನಸೇವೆ ಮಾಡಲು ಸಾಧ್ಯವಾಗಿದೆ; ಡಿಸಿಎಂ ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ನೊಣವಿನಕೆರೆ: ಮಾನವ ಧರ್ಮ, ಮಾನವೀಯತೆ ದೊಡ್ಡದು ಎಂದು ಹಿರಿಯರು ಹೇಳುತ್ತಾರೆ. ಅದರಂತೆ ಈ ಮಾನವ ಧರ್ಮವನ್ನು ಅರ್ಥಪೂರ್ವಾಗಿ ಕಳೆಯಬೇಕು. ಯಾರು ಜಾತಿ, ಧರ್ಮಗಳ ಎಲ್ಲೇ ಮೀರಿ ಜನರ ಸೇವೆಗೆ ಮುಂದಾಗುವರೊ ಅವರು ಬೆಳೆಯುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.Home add -Advt ತುಮಕೂರು ಜಿಲ್ಲೆಯ ನೊಣವಿನಕೆರೆ ಮಠದ ಧರ್ಮಸಭೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನೊಣವಿನಕೆರೆಯ ಶ್ರೀಗಳ ಆಶೀರ್ವಾದ ಇದ್ದ ಕಾರಣ ಇಂದು ನಾನು ಜನಸೇವೆ ಮಾಡಲು ಅವಕಾಶ ಒದಗಿ ಬಂದಿದೆ. ರಾಮನ ತಂದೆ ದಶರಥರ … Continue reading *ನೊಣವಿನಕೆರೆಯ ಶ್ರೀಗಳ ಆಶೀರ್ವಾದ ಇದ್ದ ಕಾರಣ ನಾನಿಂದು ಜನಸೇವೆ ಮಾಡಲು ಸಾಧ್ಯವಾಗಿದೆ; ಡಿಸಿಎಂ ಡಿ.ಕೆ.ಶಿವಕುಮಾರ್*
Copy and paste this URL into your WordPress site to embed
Copy and paste this code into your site to embed