*ಅವರು ಬೆಳಿಗ್ಗೆಯೊಂದು, ರಾತ್ರಿಯೊಂದು ಹೇಳಿಕೆ ಕೊಡ್ತಾರೆ ಸಿರಿಯಸ್ಸಾಗಿ ತೆಗೆದುಕೊಳ್ಳಬೇಕಿಲ್ಲ: HDK ಬಗ್ಗೆ ವ್ಯಂಗ್ಯವಾಡಿದ ಡಿ.ಕೆ.ಸುರೇಶ್*

ಪ್ರಗತಿವಾಹಿನಿ ಸುದ್ದಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮಾತು ತಿರುಚುವುದರಲ್ಲಿ ನಿಸ್ಸೀಮರು. ಅವರ ಹೇಳಿಕೆಗಳನ್ನು ಸಿರಿಯಸ್ಸಾಗಿ ತೆಗೆದುಕೊಳ್ಳಬೇಡಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದ್ದಾರೆ. ಆರ್ ಸಿಬಿ ಗೆದ್ದಾಗ ಕುಮಾರಸ್ವಾಮಿ ಏನಂತ ಟ್ವೀಟ್ ಮಾಡಿದರು? ಈಗ ಏನೆಂದು ಹೇಳಿಕೆಗಳನ್ನು ಕೊಡುತ್ತಿದ್ದಾರೆ? ಹೆಚ್.ಡಿ.ಕೆ ಬೆಳಿಗ್ಗೆ ಒಂದು, ರಾತ್ರಿ ಮತ್ತೊಂದು ಹೇಳಿಕೆ ಕೊಡ್ತಾರೆ. ಹಾಗಾಗಿ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಅವರು ಒತ್ತಡದಲ್ಲಿದ್ದಾರೆ. ಆರೋಗ್ಯ ಸರಿಯಿಲ್ಲ. ಹಾಗಾಗಿ ಅವರು ಆರೋಗ್ಯದ ಬಗ್ಗೆ ಗಮನ ಕೊಡಲಿ ಎಂದು ಹೇಳಿದರು. ಕಾಲ್ತುಳಿತ ದುರಂತ … Continue reading *ಅವರು ಬೆಳಿಗ್ಗೆಯೊಂದು, ರಾತ್ರಿಯೊಂದು ಹೇಳಿಕೆ ಕೊಡ್ತಾರೆ ಸಿರಿಯಸ್ಸಾಗಿ ತೆಗೆದುಕೊಳ್ಳಬೇಕಿಲ್ಲ: HDK ಬಗ್ಗೆ ವ್ಯಂಗ್ಯವಾಡಿದ ಡಿ.ಕೆ.ಸುರೇಶ್*